News

ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಆಶಿರ್ವಾದದೊಂದಿಗೆ ಇಂದಿನ ರಾಶಿ ಭವಿಷ್ಯ 13-03-2020

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call / WhatsApp ([email protected])

ಮೇಷ ರಾಶಿ:ಒಡವೆ, ವಸ್ತ್ರ, ಆಭರಣ ಖರೀದಿಗೆ ಅಧಿಕ ಖರ್ಚು, ನೀರಾವರಿ, ವ್ಯವಸಾಯ, ಹಾಲು, ಕ್ಷೇತ್ರದವರಿಗೆ ಅಧಿಕ ಧನಾಗಮನ, ಹಿರಿಯ ಸೋದರಿ, ಮಹಿಳಾ ಮಿತ್ರರಿಂದ ಆರ್ಥಿಕ ಸಹಾಯ.ಆತ್ಮಸ್ಥೈರ್ಯದಿಂದ ಮಾಡುವ ಕೆಲಸ ಕಾರ್ಯಗಳಿಂದ ಯಶಸ್ಸನ್ನು ಹೊಂದುವಿರಿ. ಶುಭದಾಯಕವಾದ ದಿನ ನಿಮ್ಮದಾಗಿರುತ್ತದೆ. ಈ ದಿನ ಹನುಮಂತನ ಸ್ಮರಣೆ ಮಾಡಿದರೆ ಶುಭವಾಗುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಷಭ ರಾಶಿ:ಅನಗತ್ಯ ತಿರುಗಾಟ, ಅಧಿಕ ಖರ್ಚು, ಕಮಿಷನ್ ಏಜೆನ್ಸಿ, ಹೊಸ ಉಪಕರಣಗಳ ಖರೀದಿಯಿಂದ ನಷ್ಟ.ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ. ಈ ದಿನ ನಿಮಗೆ ಲಾಭದಾಯಕವಾಗಿರುತ್ತದೆ. ಎಲ್ಲಾ ವಿಚಾರದಲ್ಲೂ ಯಶಸ್ಸು ಹಾಗೂ ಏಳಿಗೆಯನ್ನು ಕಾಣುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಿಥುನ ರಾಶಿ:ನೆರೆಹೊರೆಯವರಿಂದ, ಸಹೋದರಿಯಿಂದ ಉಹಾಪೋಹದ ಮಾತುಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ದುರಾಲೋಚನೆ.ನಿಮ್ಮ ಆತ್ಮವಿಶ್ವಾಸವು ಈ ದಿನ ಹೆಚ್ಚಾಗುವುದರ ಜೊತೆಗೆ ವ್ಯಕ್ತಿಗಳ ಮೇಲೆ ಕೆಲವೊಂದು ವಿಷಯಗಳ ಮೇಲೆ ಸಕಾರಾತ್ಮಕ ಭಾವನೆಯನ್ನು ಹೊಂದುವಿರಿ. ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕಟಕ ರಾಶಿ ಗುಪ್ತ ಸಂಬಂಧ, ಇಚ್ಛೆಗಳಿಂದ ನೋವು, ಮನೆಯಲ್ಲಿ ಮಾಟ, ಮಂತ್ರ ಆತಂಕ, ಹೆಣ್ಣು ಮಕ್ಕಳಿಂದ ಧನಾಗಮನ.ನಿಮ್ಮ ಆತ್ಮವಿಶ್ವಾಸವು ಈ ದಿನ ಹೆಚ್ಚಾಗುವುದರ ಜೊತೆಗೆ ವ್ಯಕ್ತಿಗಳ ಮೇಲೆ ಕೆಲವೊಂದು ವಿಷಯಗಳ ಮೇಲೆ ಸಕಾರಾತ್ಮಕ ಭಾವನೆಯನ್ನು ಹೊಂದುವಿರಿ. ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಸಿಂಹ ರಾಶಿ :ಸಾಲಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಚರ್ಮ ತುರಿಕೆ, ಸೋಂಕು, ಸೊಂಟಬಾಧೆ, ಗಾಬರಿ, ಆತಂಕ, ದುಗುಡಗಳು ಮನೋರೋಗ.ಈ ದಿನ ವೃಥಾ ತಿರುಗಾಟದ ಜೊತೆಗೆ ದೇಹಾಲಸ್ಯವೂ ನಿಮ್ಮನ್ನು ಕಾಡುವುದು. ಈ ದಿನದ ಪರಿಸ್ಥಿತಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಸೂಕ್ತವಾಗಿದೆ. ನಿಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕನ್ಯಾ ರಾಶಿ:ಬಂಧುಗಳಿಂದ, ಪತ್ರಗಳಿಂದ ಸಾಲ, ಸೇವಕರಿಂದ, ಬಾಡಿಗೆದಾರರಿಂದ, ಚಿಕ್ಕಪ್ಪನಿಂದ ಅಪಮಾನ, ದುರ್ನಡತೆ, ದುಶ್ಚಟಗಳಿಗೆ ಬಲಿ.ವ್ಯವಹಾರದ ವಿಚಾರದಲ್ಲಿ ಅವಸರ ತೋರಬೇಡಿ. ಸಾವಧಾನದ ಹೆಜ್ಜೆಗಳನ್ನು ಇಡುವುದರಿಂದ ಯಶಸ್ವಿ ಉದ್ಯಮಿ ಆಗುವಿರಿ. ಸಮಾಜದಲ್ಲಿ ಕೀರ್ತಿ ಗೌರವಗಳು ಕಂಡು ಬರುವುದು. ಕುಲದೇವರ ಸ್ಮರಣೆ ಮಾಡಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ತುಲಾ ರಾಶಿ:ಮಕ್ಕಳಿಂದ ಅವಘಡ, ಹವಮಾನ ವ್ಯತ್ಯಾಸದಿಂದ ಶೀತ, ಆರೋಗ್ಯ ಹದಗೆಡುವುದು, ಸೇವಕರ, ಕಾರ್ಮಿಕರ ಕೊರತೆ ಬಗೆಹರಿಯುವುದ.ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ಸಾಧಾರಣ ಫಲ ನಿಮ್ಮದಾಗಿರುತ್ತದೆ. ಮಂಡಿನೋವು ಅತಿಯಾಗಿ ಬಾಧಿಸುವುದರಿಂದ ಸೂಕ್ತ ವೈದ್ಯರ ಸಲಹೆ ಪಡೆಯಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಚಿಕ ರಾಶಿ:ಪ್ರಯಾಣದಿಂದ ತೊಂದರೆ, ಉದ್ಯೋಗದಲ್ಲಿ ಶತ್ರು ಕಾಟ, ಧಾರ್ಮಿಕ ವ್ಯಕ್ತಿಗಳಿಂದ, ತಂದೆಯಿಂದ ಮೋಸ, ಸ್ಥಿರಾಸ್ತಿ ವಿಚಾರವಾಗಿ ಕೋರ್ಟ್ ಅಲೆದಾಟ, ಸಾಲಗಾರರಿಂದ, ಕಾರ್ಮಿಕರಿಂದ ಅವಘಡ.ಮನೆಯಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ತಲೆದೋರುವ ಸಂಭವವಿರುತ್ತದೆ. ಭಾವನಾತ್ಮಕವಾಗಿ ಆವೇಶಕ್ಕೆ ಒಳಗಾಗದಿರಿ ಹಾಗೂ ಒತ್ತಡದಿಂದಾಗಿ ಸಮಸ್ಯೆಗಳನ್ನು ಸೃಷ್ಟಿಸಬೇಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಧನುಸ್ಸು ರಾಶಿ:ದಾಪಂತ್ಯದಲ್ಲಿ ಸಂಶಯಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದ ವಿಷಯದಲ್ಲಿ ತೊಂದರೆ.ಪಾರ್ಟನರ್ ವ್ಯವಹಾರದಲ್ಲಿ ತೊಂದರೆಯುಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಮನಸಾ ಸ್ಮರಿಸಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಕರ ರಾಶಿ:ಧಾರ್ಮಿಕ ಆಚರಣೆ ಪ್ರಯಾಣಕ್ಕೆ ಅಧಿಕ ಖರ್ಚು, ಅತಿ ಆಸೆಗೆ ಬಲಿಯಾಗಿ ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ವಂ ಅಪರಾಧಗಳಿಂದ ಬಂದ ಅದೃಷ್ಟ ಕೈತಪ್ಪುವುದು.ನೀವು ಕಷ್ಟಪಟ್ಟು ಮಾಡುವ ಕೆಲಸಕ್ಕೆ ಈ ದಿನ ಪ್ರತಿಫಲವನ್ನು ಪಡೆಯುವಿರಿ. ಈ ರಾಶಿಯಲ್ಲಿ ಜನಿಸಿದವರು ಈ ದಿನ ಹನುಮಂತನ ಸ್ಮರಣೆ ಮಾಡಿ. ಕೆಲವೊಂದು ತೊಂದರೆಗೆ ಸಿಲುಕಿಸುವಂತ ಸನ್ನಿವೇಶಗಳು ಎದುರಾಗಬಹುದು, ನೀವು ಶಾಂತವಾಗಿದ್ದು ಈ ಸಮಸ್ಯೆಗಳನ್ನು ನಿರ್ವಹಿಸಲು ಪ್ರಯತ್ನಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕುಂಭ ರಾಶಿ:ದೂರದ ಪ್ರದೇಶದಲ್ಲಿ ಉದ್ಯೋಗ, ಕನಸಿನಲ್ಲಿ ಸರ್ಪ, ಕ್ರಿಮಿ, ಆತಂಕದ ಘಟನೆಗಳು, ಅನಿರೀಕ್ಷಿತವಾಗಿ ಮಿತ್ರರ ಭೇಟಿ.ಮನಸ್ಸಿನ ನೆಮ್ಮದಿ ಕೆಡಿಸುವ ಸಹೋದ್ಯೋಗಿಗಳು ಇಲ್ಲವೆ ಸಂಗಾತಿಯ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಿ. ಕೋಪವು ಅನರ್ಥಕ್ಕೆ ದಾರಿ ಎಂಬುದು ಈ ಹಿಂದೆ ಹಲವು ಬಾರಿ ನಿಮಗೆ ಮನವರಿಕೆ ಆಗಿರುವುದು. ತಾಳ್ಮೆಯಿಂದಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮೀನ ರಾಶಿ:ಆಕಸ್ಮಿಕ ಲಾಭ, ಸನ್ಮಾನ ದೊರೆಯುವುದು, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಡ, ತಂದೆ ಮಾಡಿದ ಸಾಲದ ಚಿಂತೆ.ವಾಹನಗಳಲ್ಲಿ ಸಂಚರಿಸುವಾಗ ರಸ್ತೆಯ ಕಡೆ ಹೆಚ್ಚಿನ ಗಮನವಿರಲಿ. ನೀವು ಸರಿಯಾಗಿ ವಾಹನ ಚಲಾಯಿಸುತ್ತಿದ್ದರೂ ಇತರೆಯವರು ವಾಹನವನ್ನು ಸರಿಯಾಗಿ ಚಲಾಯಿಸುತ್ತಾರೆಂದು ಖಾತ್ರಿ ಇಲ್ಲ. ಪ್ರಯಾಣ ಕಾಲದಲ್ಲಿ ಲಕ್ಷ್ಮೀನಾರಸಿಂಹ ದೇವರನ್ನು ನೆನೆಯಿರಿ. ಮನಸ್ಸಿನಲ್ಲಿ ಒಂದು ರೀತಿಯ ಗೊಂದಲ ಕಾಡಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button