News

ಶ್ರೀ ಗುರು ರಾಘವೇಂದ್ರ ಸ್ವಾಮಿ ಯನ್ನು ನೆನೆಯುತ್ತ ದಿನಭವಿಷ್ಯ ಹಾಗೂ ರಾಶಿ ಫಲ 12-03-2020

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call /WhatsApp([email protected])

ಮೇಷ ರಾಶಿ:

ಮಕ್ಕಳ ಬಗ್ಗೆ ಕಾಳಜಿವಹಿಸಿ, ಪತಿ-ಪತ್ನಿಯರಲ್ಲಿ ಸಂತೋಷ, ಆರೋಗ್ಯದಲ್ಲಿ ಏರುಪೇರು.ಆರ್ಥಿಕವಾಗಿ ಹೆಚ್ಚಾಗುತ್ತಿರುವ ವೆಚ್ಚಗಳಿಂದಾಗಿ ಸ್ವಲ್ಪ ಬಿಕ್ಕಟ್ಟನ್ನು ಎದುರಿಸುವಿರಿ. ಹಣಕಾಸಿನ ವ್ಯವಸ್ಥಿತ ಯೋಜನೆಯನ್ನು ರೂಪಿಸಿಕೊಳ್ಳಿ. ಸಾಲಗಳನ್ನು ತೀರಿಸಲು ಪ್ರಯತ್ನಿಸಿದರೆ ಒಳ್ಳೆಯದು.ಕಾಣುವಿರಿ.ಸಂಘ ಸಂಸ್ಥೆಗಳಿಂದ ನಿಮಗೆ ಸನ್ಮಾನ ಕಾರ್ಯಕ್ರಮ ನಡೆಸುವ ಸಾಧ್ಯತೆ ಇರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಷಭ ರಾಶಿ:ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸು, ಅಕಾಲಭೋಜನ, ಸಾಲದಿಂದ ಮುಕ್ತಿ, ಹಿತಶತೃಗಳಿಂದ ತೊಂದರೆ.ವೃತ್ತಿಜೀವನದಲ್ಲಿ ನೋಡುವುದಾದರೆ ಈ ದಿನ ಕೆಲಸದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಆದರೆ ಕೆಲಸವನ್ನು ಹಂತ ಹಂತವಾಗಿ ನಿಭಾಯಿಸಿ, ಇದರಿಂದ ವಿಶ್ರಾಂತಿಯನ್ನೂ ಪಡೆಯಬಹುದು.ನೀವು ನಿಮ್ಮ ಸಂಗಾಆತಿಯೊಂದಿಗೆ ಹೆಚ್ಚು ಕಾಲವನ್ನು ಕಳೆಯುವಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಿಥುನ ರಾಶಿ:ಕಾರ್ಯಗಳಲ್ಲಿ ಜಯ, ಸ್ತ್ರೀಲಾಭ, ಸ್ತೀಯರಿಗೆ ಆಭರಣ ಪ್ರಾಪ್ತಿ, ಬಂಧುಗಳ ಭೇಟಿ, ದೇವರ ದರ್ಶನ.ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಈ ದಿನ ಕೆಲಸ ಕಾರ್ಯಗಳಲ್ಲಿನ ನ್ಯೂನತೆಗಳನ್ನು ದಿಢೀರನೆ ಒಪ್ಪಿಕೊಳ್ಳದಿರಿ.ಸಾರ್ವಜನಿಕವಾಗಿ ಕುಳಿತು ಚಿಂತಿಸಿ ಎಲ್ಲಿ ಲೆಕ್ಕ ತಪ್ಪಾಗಿದೆ ಎಂದು ತಿಳಿದು ಬರುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕಟಕ ರಾಶಿ:ಸ್ಥಳ ಬದಲಾವಣೆ, ಹೆಚ್ಚು ಖರ್ಚು, ಗುಪ್ತವಿದ್ಯೆಯಲ್ಲಿ ಆಸಕ್ತಿ, ದೂರ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ.ನಡೆಯಿರಿ.ನೀವು ಈ ಹಿಂದೆ ಅಸಡ್ಡೆ ಮಾಡಿದ ವ್ಯಕ್ತಿಯಿಂದಲೆ ಇಂದು ನಿಮಗೆ ಗೌರವ ಆದರಗಳು ದೊರೆಯುವುದು. ಹಾಗಾಗಿ ಸ್ನೇಹವೃದ್ಧಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. ನಿಮ್ಮ ಗುರಿ ಸಾಧನೆಗಾಗಿ ನೀವು ಉತ್ತಮ ಹಾಗೂ ಸ್ಥಿರವಾದ ಹಾದಿಯಲ್ಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಸಿಂಹ ರಾಶಿ :ವ್ಯಾಪಾರದಲ್ಲಿ ಅಧಿಕ ಲಾಭ, ಪರರಿಂದ ಸಹಾಯ, ಮನಃಶಾಂತಿ, ವಿವಾಹಯೋಗ, ಋಣಭಾದೆ ಮುಕ್ತಿ.ನಿಮ್ಮ ಪ್ರಯತ್ನಗಳಿಗೆ ಅನುಕೂಲಕರವಲ್ಲದ್ದನ್ನು ಬದಿಗಿರಿಸಲು ಪ್ರಯತ್ನಿಸಿ. ನಿಮ್ಮ ಪ್ರತಿಯೊಂದು ನಡೆಯ ಮೇಲೂ ಎಚ್ಚರಿಕೆ ವಹಿಸಿ. ತೊಂದರೆಗಳು ಎದುರಾದಾಗ ನಿಮ್ಮ ಆತ್ಮೀಯರ ಸಲಹೆಯನ್ನು ಪಡೆಯಿರಿ. ನಿಮ್ಮ ಪ್ರೀತಿ ಜೀವನದಲ್ಲಿ ಅನಿಶ್ಚಿತತೆ ಮತ್ತು ಅಸ್ಥಿರತೆಯನ್ನು ಎದುರಿಸಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕನ್ಯಾ ರಾಶಿ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹೆತ್ತವರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ.ಇಂದು ನಿಮ್ಮ ಕೆಲಸದಲ್ಲಿ ಆತ್ಮವಿಶ್ವಾಸವನ್ನು ಕಾಣುವಿರಿ. ನೀವು ಬಯಸಿದ್ದನ್ನು ಪಡೆಯಲು ಸಿದ್ಧರಾಗುವಿರಿ. ಉತ್ತಮ ಪ್ರಗತಿಯನ್ನು ಸಾಧಿಸುವಿರಿ, ನಿಮ್ಮ ಪ್ರಗತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅನಗತ್ಯ ಖರ್ಚುಗಳನ್ನು ಮಾಡದಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ತುಲಾ ರಾಶಿ:ಮನೆಯಲ್ಲಿ ಸಂತಸ, ಇಷ್ಟ ವಸ್ತುಗಳ ಖರೀದಿ, ಋಣ ವಿಮೋಚನೆ, ಅವಾಚ್ಯ ಶಬ್ದಗಳಿಂದ ನಿಂದನೆ, ಅನಾರೋಗ್ಯ.ನೀವು ನಿಮ್ಮ ಸಂಗಾಆತಿಯೊಂದಿಗೆ ಹೆಚ್ಚು ಕಾಲವನ್ನು ಕಳೆಯುವಿರಿ. ಆರ್ಥಿಕವಾಗಿ ಹೆಚ್ಚಾಗುತ್ತಿರುವ ವೆಚ್ಚಗಳಿಂದಾಗಿ ಸ್ವಲ್ಪ ಬಿಕ್ಕಟ್ಟನ್ನು ಎದುರಿಸುವಿರಿ. ಹಣಕಾಸಿನ ವ್ಯವಸ್ಥಿತ ಯೋಜನೆಯನ್ನು ರೂಪಿಸಿಕೊಳ್ಳಿ. ಸಾಲಗಳನ್ನು ತೀರಿಸಲು ಪ್ರಯತ್ನಿಸಿದರೆ ಒಳ್ಳೆಯದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಚಿಕ ರಾಶಿ:ದುಷ್ಟರಿಂದ ದೂರವಿರಿ, ಇತರರ ಮಾತಿಗೆ ಮರುಳಾಗಬೇಡಿ, ಆಪ್ತರೊಡನೆ ಕಲಹ, ವಾಹನ ಅಪಘಾತ.ವೃತ್ತಿಜೀವನದಲ್ಲಿ ನೋಡುವುದಾದರೆ ಈ ದಿನ ಕೆಲಸದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಆದರೆ ಕೆಲಸವನ್ನು ಹಂತ ಹಂತವಾಗಿ ನಿಭಾಯಿಸಿ, ಇದರಿಂದ ವಿಶ್ರಾಂತಿಯನ್ನೂ ಪಡೆಯಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಧನುಸ್ಸು ರಾಶಿ:ದುರಭ್ಯಾಸಕ್ಕೆ ಹಣವ್ಯಯ, ಕೃಷಿಯಲ್ಲಿ ಲಾಭ, ಅಲ್ಪಕಾರ್ಯ ಸಿದ್ಧಿ, ಸ್ವಂ ಅಪರಾಧದಿಂದ ಮನೋವ್ಯಾಧಿ, ಋಣಭಾದೆ.ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಈ ದಿನ ಕೆಲಸ ಕಾರ್ಯಗಳಲ್ಲಿನ ನ್ಯೂನತೆಗಳನ್ನು ದಿಢೀರನೆ ಒಪ್ಪಿಕೊಳ್ಳದಿರಿ. ಸಾರ್ವಜನಿಕವಾಗಿ ಕುಳಿತು ಚಿಂತಿಸಿ ಎಲ್ಲಿ ಲೆಕ್ಕ ತಪ್ಪಾಗಿದೆ ಎಂದು ತಿಳಿದು ಬರುವುದು
ಹೊಸ ಆದಾಯದ ಮೂಲವನ್ನು ಕಂಡುಹಿಡಿಯುವ ಮೂಲಕ ನಿಮ್ಮ ಹಣಕಾಸು ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಕರ ರಾಶಿ:ಆದಾಯಕ್ಕಿಂತ ಖರ್ಚು ಜಾಸ್ತಿ, ದೇವತಾ ಕಾರ್ಯದಲ್ಲಿ ಭಾಗಿ, ಮನಃಶಾಂತಿ, ಆತಂಕ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.ನಿಮ್ಮ ವಿಚಾರಧಾರೆಯನ್ನು ಈದಿನ ನಿಮ್ಮ ವಿರೋಧಿಗಳು ಬೆಂಬಲಿಸುವುದು ಆಶ್ಚರ್ಯವನ್ನುಂಟು ಮಾಡುವುದು ಸಕಾರಾತ್ಮಕ ವಾತಾವರಣವು ಯಶಸ್ಸಿಗೆ ಅಡ್ಡಗಾಲಾಗಿರುವ ಸಮಸ್ಯೆಗಳನ್ನು ದೂರ ಮಾಡುವುದು. ಈ ಸಮಯದಲ್ಲಿ ನಿಮ್ಮ ಹಣಕಾಸು ಪರಿಸ್ಥಿತಿಯು ಸ್ಥಿರವಾಗಿರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕುಂಭ ರಾಶಿ:ಹಣಕಾಸಿನ ವಿಷಯದಲ್ಲಿ ದ್ರೋಹ, ಎಚ್ಚರವಹಿಸಿ, ಶ್ರಮಕ್ಕೆ ತಕ್ಕಫಲ, ಉದ್ಯೋಗದಲ್ಲಿ ಬಡ್ತಿ.ಹಣಕಾಸು ಪರಿಸ್ಥಿತಿಯು ಸ್ವಲ್ಪ ಕ್ಲಿಷ್ಟಕರವಾಗಿರಬಹುದು. ಇಂದು ಆಶಾವಾದ ಹಾಗೂ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಿ.ಸುತ್ತಮುತ್ತಲಿನವರೊಂದಿಗೆ ನೀವು ಮಾಡುವ ಸಂವಹನವು ನಿಮ್ಮನ್ನು ಇತರರು ಇಷ್ಟಪಡುವಂತೆ ಮಾಡುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮೀನ ರಾಶಿ:ಸ್ತ್ರೀ ಸಂಬಂಧ ವಿಷಯದಲ್ಲಿ ಮನಃಸ್ತಾಪ, ನಿಂದನೆ, ಕೋಪ ಜಾಸ್ತಿ, ಅಕಾಲ ಭೋಜನ, ಶತ್ರುಗಳಿಂದ ಭೋಧನೆ.ನಿಮ್ಮ ಬೇಜವಾಬ್ದಾರಿತನವನ್ನು ತಪ್ಪಿಸಿ ಯಾಕೆಂದರೆ ಮುಂದೆ ಇದಕ್ಕಾಗಿ ವಿಷಾದಪಡಬೇಕಾದೀತು. ಸಂಗಾತಿಯೊಂದಿಗೆ ಆದಷ್ಟು ಸಮಯವನ್ನು ಕಳೆಯಿರಿ. ಕೆಲಸದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಪ್ರಯತ್ನ ಮುಖ್ಯ. ಸಮಾರಂಭಗಳಲ್ಲಿ ಅತಿಯಾಗಿ ತಿನ್ನುವುದನ್ನು ಬಿಟ್ಟುಬಿಡಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button